ಸ್ಥಳೀಯ ಸುದ್ದಿ ಅಭಿಮಾನಿಗಳ ಜೋತೆಗೆ ಬರ್ತಡೆ ಆಚರಣೆ by Author1 April 24, 2023 32 0 Comment 1 min read AA A A 000000Total0 ಧಾರವಾಡ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಶ್ರೀಮತಿ ಕಾಂಗ್ರೆಸ ನಾಯಕಿ ಶ್ರೀಮತಿ ಶಿವಲೀಲಾ ಕುಲಕರ್ಣಿ ಅವರು ಇಂದು ಅಭಿಮಾನಿಗಳ ಜೋತೆಗೆ ಬರ್ತಡೆ ಆಚರಿಸಿಕೊಂಡರು. ಧಾರವಾಡ ಅವರ ನಿವಾಸಕ್ಕೆ ಆಗಮಿಸಿದ ಕ್ಷೇತ್ರದ ಹಿರಿಯರು ಹಾಗೂ ಯುವಕರು ಕೇಕ್ ತಂದು ಹೂಗುಚ್ಚ ಕೊಟ್ಟು ಶುಭಕೋರಿದ್ರು. 70 Share Facebook 50 Share Twitter 50 Share Facebook Messenger 50 Share WhatsApp 50 Share Telegram 000000Total0