ಧಾರವಾಡ

ಬಸವರಾಜ ಕೊರವರ ಬರ್ತಡೆ ದಿನದಂದು ಅಭಿಮಾನಿಗಳಿಂದ ಸಮಾಜಮುಖಿ ಕೆಲಸ

ಧಾರವಾಡ

ಜನ ಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ್ ಕೊರವರ ಅವರ ಜನುಮ ದಿನದ ಅಂಗವಾಗಿ ಅವರ ಅಭಿಮಾನಿಗಳು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು.

ಧಾರವಾಡ ಜಿಲ್ಲೆ ವ್ಯಾಪ್ತಿಯ ಪೊಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ್ ಕೊರವರ, ಕಾರಣಾಂತರಗಳಿಂದ ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿ ಇಲಾಖೆಯಿಂದ ದೂರ ಉಳಿಯಬೇಕಾಯ್ತು.

ಆದ್ರೆ ಸಮಾಜದಲ್ಲಿನ ಕೆಲವೊಂದು ಜನಪರ ಮಹತ್ತರ ಹೋರಾಟಗಳನ್ನು ಜನಜಾಗೃತಿ ಸಂಘದಿಂದ ಮಾಡುವ ಮೂಲಕ ತಮ್ಮದೆ ಆದ ಅಭಿಮಾನಿಗಳನ್ನ ಹೊಂದಿದ್ದಾರೆ ಕೊರವರ್ ಬಸಣ್ಣಾ.

18/1/2022 ರಂದು ಬಸವರಾಜ್ ಕೊರವರ ಜನ್ಮದಿನದ ಪ್ರಯುಕ್ತವಾಗಿ ಅವರ ಅಭಿಮಾನಿಗಳು, ಸ್ನೇಹಿತರು ರಕ್ತದಾನ ಮಾಡುವ ಮೂಲಕ‌ ಸಮಾಜಮುಖಿ ಕೆಲಸ ಮಾಡಿ ಅರ್ಥಪೂರ್ಣವಾಗಿ ಬರ್ತಡೆ ಆಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button