ಸ್ಥಳೀಯ ಸುದ್ದಿ

ಕ್ರೀಡಾ ಸಾಧಕರಿಗೆ ಅಭಿನಂದನೆ ಸಲ್ಲಿಸಿದ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ.

ಧಾರವಾಡ

2022ನೇ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ನಡೆಸುತ್ತಿರುವ 2ನೇ ಮಿನಿ ಒಲಿಂಪಿಕ್ಸ್ ಕ್ರೀಡೆಗಳಲ್ಲಿ
ದಿನಾಂಕ 17 ರಿಂದ 20ನೇ ತಾರೀಖಿನ ವರೆಗೂ ನಡೆದ ಜಿಮ್ನಾಸ್ಟಿಕ್ಸ್ ಕ್ರೀಡೆಯಲ್ಲಿ ಶ್ರೀ ಬಾಲ-ಮಾರುತಿ ಜಿಮ್ನಾಸ್ಟಿಕ ಸಂಸ್ಥೆಯ ಮಕ್ಕಳು ಭಾಗವಹಿಸಿ 9ಚಿನ್ನ 6ಬೆಳ್ಳಿ 23ಕಂಚು ಒಟ್ಟು 38 ಪದಕಗಳನ್ನು ಪಡೆದು ತಂಡದ ಪ್ರದರ್ಶನ ರನ್ನರ್ಸ್ಅಪ್ಆಗಿ ಹೊರ ಹೊಮ್ಕಿ, ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದಾರೆ ಎಂದು ಕ್ರೀಡಾ ಪ್ರೇಮಿಯೂ ಆಗಿರುವ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಹೇಳಿದ್ರು.

ಕಡಿಮೆ ಮೂಲ ಭೂತ ಸೌಲಭ್ಯಗಳನ್ನು ಹೊಂದಿದ್ದರೂ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯ ಕೀಡಾಪಟುಗಳು ಸಾಧನೆ ಮಾಡಿ ತೋರಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರು ಹಾಗೂ ಪಾಲಿಕೆಯ ಸದಸ್ಯರಾದ
ಈರೇಶ ಅಂಚಟಗೇರಿ, ವಿಠ್ಠಲ ಮುರತ್ ಗುಡ್ಡೆ ,ಸುಕದ ಜೋಶಿ, ಶೆಖರ ಮಾನೆ, ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ರು.

Related Articles

Leave a Reply

Your email address will not be published. Required fields are marked *

Back to top button