ಸ್ಥಳೀಯ ಸುದ್ದಿ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ 60 ನೇ ಜನ್ಮದಿನಾಚರಣೆ ಸಂಭ್ರಮ

ಧಾರವಾಡ

ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿ ರವರ ಜನ್ಮದಿನದ ಅಂಗವಾಗಿ ಇಂದು ಧಾರವಾಡದ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ಅವರು ಧಾರವಾಡದ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.

ಇದರ ಜೋತೆ ಜೋತೆಗೆ ಬಡವರಿಗೆ ಸಿಹಿ ತಿನಿಸು ಹಾಗೂ ಪುಡ್ ಕಿಟ್ ಗಳನ್ನು ಹಂಚಿದ್ರು.

ಸನ್ಮಾನ್ಯ ಪ್ರಹ್ಲಾದ ಜೋಶಿ ರವರಿಗೆ ಆಯಸ್ಸು, ಆರೋಗ್ಯ ವೃದ್ಧಿಯಾಗಿ ಇನ್ನೂ ಹೆಚ್ಚಿನ ಜನಸೇವೆ ಮಾಡಲು ಶಕ್ತಿ ನೀಡಲಿ ಎಂದು ಮೇಯರ್ ಪ್ರಾರ್ಥಿಸಿದ್ರು.

ಈ ಸಂದರ್ಭದಲ್ಲಿ ಡಾ.ಉಮೇಶ ಹಳ್ಳಿಕೇರಿ ಪಾಲಿಕೆ ಸದಸ್ಯರಾದ ಸುರೇಶ್ ಬೆದರೆ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳಾದ ಈರಣ್ಣ ಹಪ್ಪಳಿರವರು, ಟಿ ಎಸ್ ಪಾಟೀಲ್ ರವರು, ರಘು ತೆರದಾಳರವರು, ಸಿದ್ದು ಕಲ್ಯಾಣಶೆಟ್ಟಿರವರು, ಬಸವರಾಜ ರುದ್ರಾಪುರ ರವರು, ಮಂಜುನಾಥ ಕಮ್ಮಾರ ರವರು, ವೀರೇಶ್ ಹಿರೇಮಠ ಶ್ರೀನಿವಾಸ ಕೋಟ್ಯಾನ್ ರವರು ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button