ರಾಜಕೀಯಸ್ಥಳೀಯ ಸುದ್ದಿ

ಸರಳ ದೀಪಾವಳಿ ಹಾಗೂ ಬರ್ತಡೆ ಆಚರಣೆಗೆ‌ ಮುಂದಾದ ಮಾಜಿ ಸಚಿವ ವಿನಯ ಕುಲಕರ್ಣಿ

ಧಾರವಾಡ

ಸರಳ ದೀಪಾವಳಿ ಹಾಗೂ ಸರಳ ಬರ್ತಡೆ ಆಚರಣೆಗೆ ಮುಂದಾದ ಮಾಜಿ ಸಚಿವ ವಿನಯ ಕುಲಕರ್ಣಿ

ಮಾಜಿ ಸಚಿವ ವಿನಯ ಕುಲಕರ್ಣಿ ಈ‌ ಬಾರಿ‌ ಸರಳವಾಗಿ ದೀಪಾವಳಿ‌ ಹಬ್ಬ ಆಚರಣೆ ಮಾಡಲು‌ ಮುಂದಾಗಿದ್ದಾರೆ.

ಅದೇ ರೀತಿಯಾಗಿ ಇದೇ ತಿಂಗಳು ಸೆಪ್ಟೆಂಬರ್ 7 ಕ್ಕೆ ವಿನಯ ಕುಲಕರ್ಣಿ ಅವರ ಬರ್ತಡೆ ಕೂಡ ಇದೆ. ಹೀಗಾಗಿ ಸರಳವಾಗಿ ಆಚರಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ತಮ್ಮ ಫೇಸಬುಕ್ ಪೇಜ್ ಮುಖಾಂತರ ದೀಪಾವಳಿ ಶುಭಾಷಯ ತಿಳಿಸಿದ್ದಾರೆ ವಿನಯ‌ ಕುಲಕರ್ಣಿ ಅವರು. ಸಿಬಿಐ ಕೇಸನಲ್ಲಿ ಜೈಲು ಪಾಲಾಗಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಕಾರಣ ಧಾರವಾಡ ಜಿಲ್ಲೆಗೆ ಮಾಜಿ‌ ಸಚಿವರಿಗೆ ಬರಲು‌ ನ್ಯಾಯಾಲಯ ಇನ್ನು ಅನುಮತಿ ಕೊಟ್ಟಿಲ್ಲಾ. ಪ್ರತಿ‌ ವರ್ಷ ತಮ್ಮದೇ ಒಡೆತನದ ಡೈರಿಯಲ್ಲಿ ಅಭಿಮಾನಿಗಳ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ದೀಪಾವಳಿ‌ ಹಬ್ಬ ಆಚರಣೆ ಮಾಡುತ್ತಿದ್ದರು ಮಾಜಿ‌ ಸಚಿವ ವಿನಯ ಕುಲಕರ್ಣಿ.

Related Articles

Leave a Reply

Your email address will not be published. Required fields are marked *

Back to top button