ಚಿತ್ರದುರ್ಗ ಸ್ಥಳೀಯ ಸುದ್ದಿ ಸಿರಿಗೆರೆಯ ಶಾಂತಿವನದ ಬ್ಯಾರೇಜ್ ಭರ್ತಿ by Author1 November 20, 2021 302 0 Comment 2 min read AA A A 000000Total0 ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆ ಭರಮಸಾಗರ ಸಮೀಪದ ಭಾರಿ ಮಳೆಯಿಂದ ಭರ್ತಿಯಾಗಿದೆ. ಭರಮಸಾಗರ ಕೆರೆಗೆ ಕೊಳಹಾಳ್ ಗ್ರಾಮದ ಹಳ್ಳದ ಮೂಲಕ ಭಾರಿ ಪ್ರಮಾಣದ ನೀರು ಕೆರೆ ಸೇರುತ್ತಿದೆ. ಅನೇಕ ಬೆಳೆಗಳು ಭಾರಿ ಪ್ರಮಾಣದಲ್ಲಿ ನಷ್ಟವಾಗಿದ್ದು ಜನ ಎಚ್ಚರಿಕೆಯಿಂದ ಇರಲು ಜಿಲ್ಲಾ ಆಡಳಿತ ಸೂಚಿಸಿದೆ 70 Share Facebook 50 Share Twitter 50 Share Facebook Messenger 50 Share WhatsApp 50 Share Telegram 000000Total0