Latest Posts
-
CITY CRIME NEWS
ನಕಲಿ ಪೊಲೀಸರ ಬಂಧನದ ಸತ್ಯ ಮಿಥ್ಯ?
POWER CITYNEWS : HUBLI ಹುಬ್ಬಳ್ಳಿ : ಮಹೀಳೆಯೊರ್ವಳ ಮನೆಗೆ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಯಲ್ಲಿನ ವಾತಾವರಣ ಚಿತ್ರಿಕರಿಸಿ ಇಲ್ಲಿ ಅಕ್ರಮ ವೈಶ್ಯಾ ವಾಟಿಕೆ ನಡೆಯುತ್ತಿದೆ…
Read More » -
BREAKING NEWS
ನೇಹಾ ಕೊಲೆ ಆರೋಪಿ ಬಂದಿಸಿದ ತಂಡಕ್ಕೆ:“COP OF THE MONTH” AWARD!
POWER CITYNEWS : HUBBALLI ಹುಬ್ಬಳ್ಳಿ (POWER CITYNEWS) ಏ.21:ಏ.18 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ…
Read More » -
Uncategorized
ಬರ್ಬರ ಕೊಲೆಗೆ ಸಾಕ್ಷಿಯಾಯ್ತು ಕಾಲೇಜ್ ಕ್ಯಾಂಪಸ್!
POWER CITYNEWS : HUBBALLI ಹುಬ್ಬಳ್ಳಿ : ಯುವತಿಯೊರ್ವಳನ್ನ ಹಾಡಹಗಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಅವಳಿನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಬಿವಿಬಿ ಕಾಲೆಜ್ ಕ್ಯಾಂಪಸ್…
Read More » -
BREAKING NEWS
ಭೀಕರ ರಸ್ತೆ ಅಪಘಾತ ಮೂವರ ದುರ್ಮರಣ!
POWER CITYNEWS : HUBBALLI ಹುಬ್ಬಳ್ಳಿ : ಖಾಸಗಿ ಸಾರಿಗೆ ಬಸ್ಸ ಹಾಗೂ ಫಾರ್ಚೂನರ್ ಕಾರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನಪ್ಪಿದರೆ, ಮತ್ತೋರ್ವನಿಗೆ…
Read More » -
BREAKING NEWS
ಕೊಟಿ ಕೊಟಿ ಹಣ ಜಪ್ತಿ ಎಲ್ಲಿ ಗೊತ್ತಾ?
POWER CITYNEWS HUBBALLI/KUNDAGOL ಹುಬ್ಬಳ್ಳಿ: ಕುಂದಗೋಳ / ಲೋಕಸಭಾ ಚುನಾವಣೆ ಘೋಷಣೆಯಾಗಿ ಮಾದರಿ ನೀತಿಸಂಹಿತೆ ಅನುಷ್ಠಾನಗೊಂಡ ದಿನದಿಂದ ಲೊಕಸಭಾ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಚುನಾವಣಾ ಅಕ್ರಮ ನಡೆಯದಂತೆ…
Read More » -
BJP
15,36000/ಮೌಲ್ಯದ ಸೀರೆಗಳು ಟ್ರಕ್ ಸಮೇತ ಪೊಲೀಸರ ವಶಕ್ಕೆ!
POWER CITYNEWS:ANNIGERI ಅಣ್ಣಿಗೇರಿ ರಸ್ತೆ ಕೊಂಡಿಕೋಪ್ಪ ಚೇಕ್ ಪೋಸ್ಟ್ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೂ. 15,36,000 ಮೌಲ್ಯದ 1,534 ಸಾರಿ, ಮಿನಿಟ್ರಕ್ ಸೀಜ್ ಮಾಡಿದ ಅಧಿಕಾರಿಗಳು! ಹುಬ್ಬಳ್ಳಿ :…
Read More » -
assembly
ಲಿಂಗಾಯತ ಸಮುದಾಯ ಕಡೆಗಣನೆ : ಮೋಹನ ಲಿಂಬಿಕಾಯಿ ಅಸಮಾಧಾನ!
POWER CITYNEWS : HUBBALLI ಹುಬ್ಬಳ್ಳಿ : ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಧಾರವಾಡ ಜಿಲ್ಲಾ ಮತಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದ ಮೋಹನ ಲಿಂಬಿಕಾಯಿ…
Read More » -
BREAKING NEWS
ರಸ್ತೆ ಅಪಘಾತ :ಲಾರಿಯಲ್ಲಿ ಸಿಲುಕಿದ ಮೂವರ ಜೀವ!
POWER CITYNEWS : HUBBALLI ಹುಬ್ಬಳ್ಳಿ :ಗದಗದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಮೈನ್ಸ್ ತುಂಬಿದ್ದ ಲಾರಿ ರಸ್ತೆ ಮಧ್ಯೇಯೆ ನಿಂತಿದೆ. ಇದರಿಂದ ಅದೆ ಮಾರ್ಗದಲ್ಲಿ ಹಿಂದೆ ಬರುತ್ತಿದ್ದ…
Read More » -
BREAKING NEWS
ಬಿರು ಬಿಸಿಲಿನ ಬೆಗೆಗೆ ತಂಪೆರೆದ ವರುಣ!
POWER CITYNEWS: HUBBALLI ಹುಬ್ಬಳ್ಳಿ : ಬಿಸಿಲಿನ ಬೆಗೆಗೆ ಬಸವಳಿದಿದ್ದ ಅವಳಿನಗರದ ಜನತೆಗೆ ಇಂದು ದಿಢೀರ್ ಮಳೆ ಸುರಿದಿದ್ದು ಹಲವೆಡೆ ತಂಪೆರೆದಿದೆ. ಇದರಿಂದ ಕಾದ ಹಂಚಿನಂತಾಗಿದ್ದ ಅವಳಿನಗರದ…
Read More » -
BREAKING NEWS
ಉಂಡ ಮನೆಯ ದೀಪ ಆರಿಸಿತೆ… ಹಳೆವೈಷಮ್ಯ!
POWER CITYNEWS : HUBBALLI ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ತನ್ನಗಿದ್ದ ಅವಳಿನಗರದ ಕ್ರೈಂ ಜವರಾಯ ಇದೀಗ ಮತ್ತೋಮ್ಮೆ ಶುರು ಹಚ್ಕೊಂಡಂತೆ ಕಾಣ್ತಿದೆ.ಒಂದೆ ತಟ್ಟೆಯಲ್ಲಿ ಉಂಡವ ಅದೆ…
Read More » -
BREAKING NEWS
ರಜತ್ ಅಂತರಾಳಕ್ಕೆ ಕಾಂಗ್ರೆಸ್ ತಳಮಳ!
POWER CITYNEWS : HUBALI ಹುಬ್ಬಳ್ಳಿ:ಟಿಕೆಟ್ ಸಿಗದೆ ಇರೋದಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಅಳಿಯ ಅಸಮಾಧಾನ.. ಲೋಕಸಭಾ ಚುನಾವಣಾ ಟಿಕೇಟ್ ಆಕಾಂಕ್ಷಿಯಾಗಿದ್ದ ಹುಬ್ಬಳ್ಳಿಯ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…
Read More » -
DHARWAD
ಜೆಡಿಎಸ್ ಗೆ “ಗುಡ್ ಬೈ”ಹೇಳಿದ ಮರಿತಿಬ್ಬೆ ಗೌಡ!
POWER CITYNEWS : hubballi ಹುಬ್ಬಳ್ಳಿ : ಲೋಕಸಭಾ ಚುನಾವಣೆ ಹೊಸ್ತಿಲದಲ್ಲಿರುವಾಗಲೇ ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೆಗೌಡರು ತಮ್ಮ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ…
Read More » -
Uncategorized
ಹಿರಿಯ ಉಪನೊಂದಣಾಧಿಕಾರಿಗಳಿಗೆ ಸಾರ್ವಜನಿಕರಿಂದ ಸನ್ಮಾನ!
POWER CITYNEWS : HUBBALLI ಹುಬ್ಬಳ್ಳಿ :ಹುಬ್ಬಳ್ಳಿಯ ಉತ್ತರ ಭಾಗದ ಹಿರಿಯ ಉಪನೊಂದಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ ಹೆಚ್ ಇವರನ್ನು ಸಮಾಜ ಸೇವಕರು ಹಾಗೂ ಕೆಪಿಸಿಸಿ ವಕ್ತಾರರಾದ…
Read More » -
Uncategorized
ಪ್ರತಿಷ್ಠಿತ“ರಾಮನಾಥ ಗೊಯಂಕಾ”ಪ್ರಶಸ್ತಿ ಪತ್ರಕರ್ತ“ಆನಂದ ಸೌದಿ” ಮುಡಿಗೆ!
POWER CITYNEWS:HUBBALLI ಯಾದಗಿರಿ : ಭಾರತೀಯ ಪತ್ರಿಕಾರಂಗದ ಭೀಷ್ಮ, ಪ್ರತಿಷ್ಠಿತ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಸಂಸ್ಥಾಪಕ ದಿ. ರಾಮನಾಥ ಗೋಯೆಂಕಾ ಅವರ ಸ್ಮರಣಾರ್ಥ ನೀಡಲಾಗುವ, ‘ರಾಮನಾಥ ಗೋಯೆಂಕಾ…
Read More » -
BREAKING NEWS
ತಲೆಬುರುಡೆ + ಕಾರು?
POWER CITYNEWS: HUBBALLI ಹುಬ್ಬಳ್ಳಿ ಇದು ನೋಡೊದಕ್ಕೆ ಬಿಳಿಬಣ್ಣದ ಐ. ಟ್ವೆಂಟಿ ಕಾರು ಆದರೆ ಕಾರಿನ ಡ್ಯಾಷ್ ಬೊರ್ಡನಲ್ಲಿ ಕಾಣುತ್ತಿವೆ ವಿಚಿತ್ರವಾದ ವಸ್ತುಗಳು. ಹೌದು ನೋಡುಗರ ಎದೆ…
Read More » -
BREAKING NEWS
ಸಚಿವರ ಕ್ಷೇತ್ರದಲ್ಲಿ ಹಾಡಹಗಲೆ ಯುವಕನ ಕೊಲೆ!
POWER CITYNEWS :HUBLI/KALAGHTAGI ಕಲಘಟಗಿ : ಯುವಕನೊರ್ವನನ್ನು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಮಧ್ಯಾಹ್ನ ಕಲಘಟಗಿ ತಾಲೂಕಿನ ಬಾಣಗಿತ್ತಿ ಗುಡಿಹಾಳ ಹಾಗೂ ಮುತ್ತಗಿ…
Read More » -
Uncategorized
ಸಾರಿಗೆ ಬಸ್ ಹರಿದು ಹತ್ತಕ್ಕೂ ಹೆಚ್ಚಿನ ಕುರಿಗಳ ಸಾವು!
POWER CITYNEWS :ಅಣ್ಣಿಗೇರಿ ಹುಬ್ಬಳ್ಳಿ; ಇಂದು ಸಂಜೆ :7:30ರ ವೇಳೆಗೆ ಸಮೀಪದ ಹೊಲದಿಂದ ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ ಸಾರಿಗೆ ಸಂಸ್ಥೆಯ ಬಸ್ಸೊಂದು ಕುರಿಗಳ ಮೇಲೆ ಹರಿದ…
Read More » -
BREAKING NEWS
ವಸೂಲಿ ಮಾಡಲು ನಿಂತ ಮೇಸ್ತ್ರಿ ಮಾಡಿದ್ದೇನು!
POWER CITYNEWS : HUBBALLI ಹುಬ್ಬಳ್ಳಿ: ಕೊಟ್ಟ ಮುಂಗಡ ಹಣಕ್ಕಾಗಿ ಅಣ್ಣ ತಮ್ಮಂದಿರನ್ನು ತನ್ನ ಬೆಂಬಲಿಗರೊಂದಿಗೆ ಕಟ್ಟಡ ನಿರ್ಮಾಣದ ಮೇಸ್ತ್ರಿಯೊಬ್ಬ ಮನಸ್ಸೊ ಇಚ್ಛೆ ಹಲ್ಲೆ ನಡೆಸಿದ ಘಟನೆ…
Read More » -
CITY CRIME NEWS
ಎಲ್ ಅ್ಯಂಡ್ ಟಿ ಸಿಬ್ಬಂದಿ ಮೇಲೆ ಹಲ್ಲೆ : ಪಾಲಿಕೆ ಸದಸ್ಯ ಮಾಡಿದ್ದೇನು?
POWER CITYNEWS: hubballi ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ಯುವಕನೊರ್ವನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಯೊಡ್ಡಿದ ಘಟನೆ ಹುಬ್ಬಳ್ಳಿಯ ಸೋನಿಯಾ ಗಾಂಧಿನಗರದಲ್ಲಿ ನಡೆದಿದ್ದು ತಡವಾಗಿ…
Read More » -
BREAKING NEWS
ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಮಾಧ್ಯಮ ಸಂಯೋಜಕರಾಗಿ: ಪತ್ರಕರ್ತ ಮಲ್ಲಿಕ್!
POWER CITYNEWS : HUBLI ಹುಬ್ಬಳ್ಳಿ : ಕಳೆದ ಹಲವು ವರ್ಷಗಳಿಂದ ರಾಜ್ಯದ ವಿವಿಧ ವಿದ್ಯುನ್ಮಾನ ಮಾದ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿತ್ತಿದ್ದ ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಗ್ರಾಮದ…
Read More » -
BREAKING NEWS
ಹಿಂಡಸ್ಗೇರಿಗೆ “ಅಂಜುಮನ್”ಕಿರೀಟ:ಕೈ ಕೊಟ್ಟ“ಸವಣೂರ”ಆಟೊ!
POWER CITYNEWS : HUBBALLI ಹುಬ್ಬಳ್ಳಿ :ಕಳೆದ ಬಾರಿಗಿಂತ 2024 ರ ಅಂಜುಮನ್ ಇಸ್ಲಾಂ ಸಂಸ್ಥೆಯ ನೂತನ ಆಡಳಿತ ಮಂಡಳಿಯ ಆಯ್ಕೆಗೆ ನಡೆದ ತುರುಸಿನ ಚುನಾವಣೆಯಲ್ಲಿ ಪ್ರತ್ಯೇಕ…
Read More » -
BREAKING NEWS
ಬರ್ಥಡೆಗೆಂದು ಕರೆದವರು ಚಾಕು ಚುಚ್ಚಿದರು!
POWER CITYNEWS: KALGHATGI ಹುಬ್ಬಳ್ಳಿ /ಕಲಘಟಗಿ : ಹುಬ್ಬಳ್ಳಿಯ ಕೆಲ ಯುವಕರು ಕಲಘಟಗಿ ರಸ್ತೆಯ “ವಿಲೇಜ್ ದಾಭಾ”ದಲ್ಲಿ ಬರ್ಥಡೆ ಪಾರ್ಟಿ ನಡೆಸುತ್ತಿದ್ದ ವೇಳೆ ತಡರಾತ್ರಿ ಸ್ನೇಹಿತರ ಮಧ್ಯೆಯೆ…
Read More » -
CITY CRIME NEWS
ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ ಒರ್ವನ ಬಂಧನ!
POWER CITYNEWS : HUBBALLI ಹುಬ್ಬಳ್ಳಿ :ಅಪ್ರಾಪ್ತೆಯೊಂದಿಗೆ ಅಸಭ್ಯ ವರ್ತನೆ ತೊರಿದ ಘಟನೆಗೆ ಸಂಭಂದ ಪಟ್ಟಂತೆ ಅಶೋಕನಗರ ಪೊಲಿಸ್ ಠಾಣೆಯಲ್ಲಿ ಪೊಸ್ಕೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.…
Read More » -
BREAKING NEWS
ಹಳೆ ದ್ವೇಷಕ್ಕೆ ಹಲ್ಲೆ ನಡೆಸಿದ ಅಳಿಯ : ಸಾರ್ವಜನಿಕರ ಮೇಲೆ ಕಾರು ಹತ್ತಿಸಿದ ಮಾವ!
POWER CITYNEWS : HUBBALLI ಹುಬ್ಬಳ್ಳಿ ಹಳೆ ದ್ವೇಶದ ಹಿನ್ನೆಲೆಯಲ್ಲಿ ಹಾಡಹಗಲೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ವಿದ್ಯಾನಗರದ ಪ್ರಮುಖ ಸಿಗ್ನಲ್ ಬಳಿ ನಡೆದಿದೆ. ಇದೀಗ…
Read More » -
BREAKING NEWS
2024ರ ದಾಖಲೆಯ ಆಯವ್ಯಯ ಬಜೆಟ್: ಗಂಗಾಧತ ದೊಡ್ಡವಾಡ್!
POWER CITYNEWS : HUBBALLIಹುಬ್ಬಳ್ಳಿ : ಸಿದ್ರಾಮಯ್ಯನವರ ಬಜೆಟ್ ಕರ್ನಾಟಕದ ಆಡಳಿತ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಬಜೆಟ್ ಇದಾಗಿದೆ ಶಿಕ್ಷಣ ಅಭಿವೃದ್ಧಿಗಾಗಿ ಮರು ಸಿಂಚನ ಕಾರ್ಯಕ್ರಮದಲ್ಲಿ 10…
Read More » -
TWINCITY
ಫೆ.21ರಂದು ಚೆನ್ನಮ್ಮನ “ಕಿತ್ತೂರಿನಲ್ಲಿ”ಮಹಿಳಾ ಸಮಾವೇಶ!
POWER CITYNEWS:HUBBALLI ಧಾರವಾಡ: ಕಿತ್ತೂರ ರಾಣಿ ಚನ್ನಮ್ಮ ಬ್ರಿಟೀಷರ ವಿರುದ್ಧ ನಡೆಸಿದ ಹೋರಾಟದ ದ್ವಿಶತಮಾನೋತ್ಸವದ ಪ್ರಯುಕ್ತ ಫೆ.21ರಂದು ಚನ್ನಮ್ಮನ ಕಿತ್ತೂರಿನಲ್ಲಿ ಒಂದು ದಿನದ ಮಹಿಳಾ ಸಮಾವೇಶ ಆಯೋಜಿಸುವ…
Read More » -
BREAKING NEWS
ಲಾರಿ-ಕಾರಿನ ನಡುವೆ ಭೀಕರ ರಸ್ತೆ ಅಪಘಾತ!
POWER CITYNEWS : HUBBALLI ಹುಬ್ಬಳ್ಳಿ : ಇಂದು ಬೆಳಿಗ್ಗೆ ಲಾರಿ ಹಾಗೂ ಕಾರಿನ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಗಂಭೀರವಾಗಿ…
Read More » -
DHARWAD
“ಸಮುತ್ಸವ”-2024: ವಿರಣ್ಣ ಮತ್ತಿಕಟ್ಟಿ ಅಧ್ಯಕ್ಷತೆಯಲ್ಲಿ!
POWER CITYNEWS NEWS : HUBBALLI ಹುಬ್ಬಳ್ಳಿ :ಶ್ರೀ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾನದ ೫ ನೇ ವಾರ್ಷಿಕೋತ್ಸವದ ಹಾಗೂ ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಡೆವಲಪ್ಮೆಂಟ್ ಟ್ರಸ್ಟ್…
Read More » -
BREAKING NEWS
“ಗ್ಯಾರಂಟಿ” ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ವಿನಯ್ ಕುಲಕರ್ಣಿ?
POWER CITYNEWS : HUBLI ಹುಬ್ಬಳ್ಳಿ : ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ 72- ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಮತ್ತು…
Read More » -
CITY CRIME NEWS
ಯುವಕನ ಕೊಲೆಗೈದು ಬೆಂಕಿ ಇಟ್ಟ ದುಷ್ಕರ್ಮಿಗಳು!
POWER CITYNEWS : HUBLI ಹುಬ್ಬಳ್ಳಿ ಕಾರವಾರ ರಸ್ತೆಯ ರೈಲ್ವೆ ಇಲಾಖೆಯ ಪಾಳು ಬಿದ್ದ ಜಾಗದಲ್ಲಿ ಅಪರಿಚಿತ ಯುವಕನೊರ್ವನನ್ನು ಕೊಲೆಗೈದು ಸುಟ್ಟು ಹಾಕಿದ ಘಟನೆ ನಿನ್ನೆ ತಡರಾತ್ರಿ…
Read More » -
BREAKING NEWS
34ನೇ ವಾರ್ಡ್ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸಂತೋಷ್ ಲಾಡ್ ಚಾಲನೆ!
POWER CITYNEWS : HUBLI ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ವಾರ್ಡ್ 34 ರಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್…
Read More » -
DHARWAD
ಪೊಲೀಸರಿಂದ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆಸುರಕ್ಷತೆ ಜಾಗೃತಿ ಶಿಬಿರ!
POWER CITYNEWS : HUBBALLI ಹುಬ್ಬಳ್ಳಿ : ( ಕರ್ನಾಟಕ ವಾರ್ತೆ) ಜ.20: ಇಂದು ಅದರಗುಂಚಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ…
Read More » -
Hubballi
ಅವಳಿನಗರದ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಬಂಧನ!
POWER CITYNEWS: HUBBALLI ಹುಬ್ಬಳ್ಳಿ: ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಭಂದ ಪಟ್ಟಂತೆ ಹುಬ್ಬಳ್ಳಿಯ ವಿದ್ಯಾನಗರ ಪೊಲಿಸರು ಒರ್ವ ಅಂತರಾಜ್ಯ ಬೈಕ್ ಕಳ್ಳ ಹಾಗೂ ಸ್ಥಳೀಯ ಮನೆಯೊಂದರಲ್ಲಿನ ಬಂಗಾರ…
Read More » -
CITY CRIME NEWS
ಈಜಲು ಮುಂದಾದ ವಿದ್ಯಾರ್ಥಿಯ ಧಾರುಣ ಸಾವು!
POWER CITYNEWS : KOPPAL ಕೊಪ್ಪಳ ಕಲ್ಲಿನ ಕ್ವಾರಿಯ ನೀರಲ್ಲಿ ಈಜಲು ಮುಂದಾದ ಶಾಲಾ ವಿದ್ಯಾರ್ಥಿಯೊರ್ವ ಧಾರುಣವಾಗಿ ಸಾವಿಗಿಡಾದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಸಂಭವಿಸಿದೆ.…
Read More » -
BREAKING NEWS
ಇವನಿಗೆ“ವಿಐಪಿ ರೂಂ”: ತರ್ಲೆ ನನ್ಮಗ!
POWER CITYNEWS : HUBBALLI ಹುಬ್ಬಳ್ಳಿ ಹುಬ್ಬಳ್ಳಿ : ಇಲ್ಲಿನ ಸರ್ಕ್ಯೂಟ್ ಹೌಸ್ಗೆ ಪಾನಮತ್ತರಾಗಿ ಬಂದು ಪದೆ ಪದೆ ರೂಂ ನಿಡುವಂತೆ ಒತ್ತಾಯಿಸಿದ ಯುವಕರಿಬ್ಬರು ರೂಂ ನೀಡದೆ…
Read More » -
BREAKING NEWS
ಮೈಕ್ರೋಫೈನಾನ್ಸ್ ಒತ್ತಡಕ್ಕೆ ಬಲಿಯಾಯ್ತು ಬಡ ಮಹಿಳೆ ಜೀವ!
POWER CITYNEWS : DHARWAD ಧಾರವಾಡ : ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಕಿರು ಸಾಲದ ನೆಪದಲ್ಲಿ ಬಡ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಗಲ್ಲಿ ಗಲ್ಲಿ ಗಳಿಗೆ…
Read More » -
Hubballi
ವೈದ್ಯಕೀಯ ಕ್ಷೇತ್ರದಲ್ಲಿ ಅಪೊಲೋದಿಂದ ಮಹತ್ತರದ ಸೇವೆ : ಡಾ. ಟಿ ಮೊನೋಹರ!
POWER CITYNEWS : HUBLI ಮೂತ್ರಪಿಂಡದಲ್ಲಿರುವ ಕಲ್ಲು ಮತ್ತು ಪ್ರಾಸ್ಟೇಟ್ ತೆಗೆಯಲು ತಂತ್ರಜ್ಞಾನ ನೆರವು ಹುಬ್ಬಳ್ಳಿ : ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ರೋಗಿಗಳಿಗೆ ಗುಣಮಟ್ಟ…
Read More » -
BREAKING NEWS
ಅಂಡರ್-18 ರಾಷ್ಟ್ರಮಟ್ಟದ 67ನೇ ಕ್ರಿಕೇಟ್ ಪಂದ್ಯಕ್ಕೆ : ಸುಜಯ್ ಕೊರವರ!
POWER CITYNEWS: DHARWAD ಧಾರವಾಢ : 67ನೇ ರಾಷ್ಟ್ರ ಮಟ್ಟದ 18 ವರ್ಷ ವಯೋಮಿತಿಯೊಳಗಿನ ಬಾಲಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯ ತಂಡಕ್ಕೆ ಧಾರವಾಡದ ಸುಜಯ ಬಿ. ಕೊರವರ…
Read More » -
BREAKING NEWS
ಅಗಲಿದ ಅಭಿಮಾನಿಗಳ ಕಾಣಲು ಬಂದ : ಯಶ್!
POWER CITYNEWS: LAKSHMESHWAR ಗದಗ /ಲಕ್ಷ್ಮೇಶ್ವರ: ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಆದರೆ ಯಶ್ ಬರ್ತ್ಡೇ ದಿನವೇ ದುರ್ಘಟನೆಯೊಂದು ಜರುಗಿದೆ. ಸ್ಯಾಂಡಲ್ವುಡ್…
Read More » -
CITY CRIME NEWS
ನೆಚ್ಚಿನ ನಟನ ಬರ್ಥಡೆ ಕಟೌಟ್ ಅವಘಡ :ಮೂವರ ಸಾವು!
POWER CITYNES: GADAG/LAKSHMESHWAR ಗದಗ/ಹುಬ್ಬಳ್ಳಿ: ಕನ್ನಡದ ಖ್ಯಾತ ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಹಿನ್ನಲೆಯಲ್ಲಿ ಗ್ರಾಮಿಣ ಭಾಗದ ಯುವಕರು ಕಟೌಟ್ ನಿಲ್ಲಿಸಲು ಹೋಗಿ ವಿದ್ಯುತ್ ಸ್ಪರ್ಶದಿಂದ…
Read More » -
Political news
ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಿದ ಆಪತ್ಭಾಂದವ :ಲಾಡ್
POWER CITYNEWS : HUBBALLI ಧಾರವಾಡ jan ೦6: ಧಾರವಾಡದ ಕೆಲಗೇರಿ ಸೇತುವೆ ಬಳಿ ಮೂರು ಬೈಕ್ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಕಾರ್ಮಿಕ ಹಾಗೂ…
Read More » -
BREAKING NEWS
ಸಿ ಎಂ,ಡಿಸಿಎಂ ಗೆ ಅವಹೇಳನ ಆರ್ ಅಶೋಕ ಸೇರಿದಂತೆ ಹಲವರ ವಿರುದ್ಧ ದೂರು!
POWER CITYNEWS : HUBBALLI ಹುಬ್ಬಳ್ಳಿ ವಿರೋಧ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿಯ ಶಹರ ಪೊಲಿಸ್ ಠಾಣೆ ಎದುರು ರೌಡಿ ಶೀಟರ್ ಗೆ ಬಿಜೆಪಿ…
Read More » -
BJP
ಸಮಾಜಘಾತುಕರ ಬೆಂಬಲಕ್ಕೆ ನಿಂತ ಬಿಜೆಪಿ : ಈಶ್ವರ ಖಂಡ್ರೆ!
POWER CITYNEWS : BIDAR ಬೀದರ್ : ಹುಬ್ಬಳ್ಳಿಯ ಲಾಂಗ್ ಪೆಂಡಿಂಗ್ ಕೇಸನಲ್ಲಿ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಬಂಧನದ ವಿಚಾರವಾಗಿ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆನಮ್ಮ…
Read More » -
BREAKING NEWS
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆಡಳಿತಾಧಿಕಾರಿ ನೇಮಕ ಹಿಂಪಡೆದ ರಾಜ್ಯಸರ್ಕಾರ!
POWER CITY NEWS : DHARWAD ಧಾರವಾಡ :ಭಾರತ ಸರ್ಕಾರದ ಘನತೆವೆತ್ತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಧಾರವಾಡದ ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭಾದ ಆಡಳಿತಾಧಿಕಾರಿಯ ನೇಮಖಾತಿಯನ್ನು…
Read More » -
BELAGAVI
ಶ್ರೀರಾಮನ ಐತಿಹಾಸಕ ಪೂಜೆಗೆ ಅಯೋಧ್ಯೆಗೆ ಹೊರಟ ಕುರುಬರ ಕಂಬಳಿ!
POWER CITYNEWS :DHARWAD ಧಾರವಾಡ : ಇಡೀ ಜಗತ್ತು ಕುತೂಹಲದಿಂದ ಅಯೋಧ್ಯಾ ಶ್ರೀ ರಾಮಮಂದಿರ ಉದ್ಘಾಟನೆಯನ್ನ ಕಾಯುತ್ತಿದೆ.ಈ ಸುಸಂದರ್ಭದಲ್ಲಿ ಧಾರವಾಡ ಜಿಲ್ಲೆಯಿಂದ ಪ್ರಭು ಶ್ರೀರಾಮನ ಪೂಜೆಗೆ ಕುರುಬರ…
Read More » -
DHARWAD
ಹೆಚ್ಚುವರಿ ಪೊಲಿಸ್ ಠಾಣೆಗಳಿಗೆ ಆಗ್ರಹಿಸಿ : ಕರವೇ ಪ್ರತಿಭಟನೆ!
POWER CITYNEWS : HUBBALLI ಧಾರವಾಡ : ನಗರ ಪ್ರದೇಶದಲ್ಲಿ ಎರಡು ಹೆಚ್ಚುವಾರಿಯಾಗಿ ಪೊಲೀಸ್ ಠಾಣೆಗಳನ್ನು ನಿರ್ಮಿಸಲು ಅಗ್ರಹಿಸಿ ಧಾರವಾಡದ ಡಿಸಿ ಕಚೇರಿ ಬಳಿ ಕರ್ನಾಟಕ ರಕ್ಷಣಾ…
Read More » -
BREAKING NEWS
ಅತ್ಯಾಚಾರಿ ಆರೋಪಿಯ ಬಂಧನ!
POWER CITYNEWS :HUBBALLI ಹುಬ್ಬಳ್ಳಿ: ಅತ್ಯಾಚಾರದ ಆರೋಪಿ ಎನ್ನಲಾದ ಮುಫ್ತಿ ಗುಲಾಮ ಜಿಲಾನಿ ಅಜಾರಿ ಎಂಬಾತನನ್ನು ಹೆಡೆಮುರಿಕಟ್ಟಿ ಆತನೊಂದಿಗೆ ಇದ್ದ ಮತ್ತೊಬ್ಬನನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂದಿಸಿದ್ದಾರೆ.ಅತ್ಯಾಚಾರದ…
Read More » -
BREAKING NEWS
ಹೊಟೆಲ್ ಸಿಬ್ಬಂದಿಯನ್ನ ಥಳಿಸಿದ ಯುವಕರು ಮುಂದೆನಾಯ್ತು?
ಹುಬ್ಬಳ್ಳಿ: ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಊಟದ ನೆಪದಲ್ಲಿ ಬಂದಿದ್ದ ನಾಲ್ಕೈದು ಯುವಕರ ಗುಂಪೊಂದು ಹೊಟೇಲ್ ಸಿಬ್ಬಂದಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ ಘಟನೆ ಹಳೆಹುಬ್ಬಳ್ಳಿ…
Read More »