ಚಿತ್ರದುರ್ಗರಾಜ್ಯರಾಷ್ರ್ಟೀಯಸ್ಥಳೀಯ ಸುದ್ದಿ

ಮರಣಾನಂತರ ಅಪ್ಪುಗೆ ಬಸವಶ್ರೀ ಪ್ರಶಸ್ತಿ

ಇತ್ತೀಚಿಗೆ ಹೃದಯಾಘಾತದಿಂದ ‌ನಿಧನರಾಗಿರುವ ಖ್ಯಾತ ನಟ ಅವರಿಗೆ ಮರಣಾನಂತರ ಬಸವಶ್ರೀ ಪ್ರಶಸ್ತಿ ಕೊಡಲು ತೀರ್ಮಾನಿಸಲಾಗಿದೆ.

ಚಿತ್ರದುರ್ಗದ ಮುರಘಾಶರಣರು ಈ‌ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುನೀತ‌ ಸಾಧನೆ ಸಾಕಷ್ಟು ಇದೆ ಎಂದು ತಿಳಿಸಿದ್ರು. ಈಗಾಗಲೇ ಪುನೀತರಾಜಕುಮಾರ ಅವರ ಪತ್ನಿ ಮತ್ತು‌ ಕುಟುಂಬದವರೊಂದಿಗೆ ಮಾತನಾಡಲಾಗಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button